Dataset Viewer
Auto-converted to Parquet
audio
audioduration (s)
2.88
36.8
sentence
stringlengths
11
314
duration
float64
2.88
36.8
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
12.1875
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
13.0625
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
11.3125
ಕಣಕುಪ್ಪೆ ಗ್ರಾಮದಿಂದ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಣೆ ಮಾಡಿದರು
10.9375
ಗೌತಮ್‌ ಮೇಲೆ ಬಸವೇಶ್ವರ ಠಾಣೆಯಲ್ಲಿ ಕಳ್ಳತನ ಪ್ರಕರಣಗಳಿವೆ ಘಟನೆ ನಡೆದ ದಿನ ಮಂಜ ಗೌತಮ್‌ ಸ್ಥಳದಲ್ಲಿದ್ದರು
10.375
ಇಲ್ಲಿನ ಅರಳೀಕಟ್ಟೆವೃತ್ತ ವಿನಾಯಕ ಕನ್ನಡ ಯುವಕ ಸಂಘ ಇಪ್ಪತ್ತೈದನೇ ವರ್ಷದ ಬೆಳ್ಳಿ ಹಬ್ಬದೊಂದಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಆಚರಿಸಿಕೊಳ್ಳುತ್ತಿದೆ ಎಂದು ಅಧ್ಯಕ್ಷ ವೀರಣ್ಣಗೌಡ ತಿಳಿಸಿದ್ದಾರೆ
16.875
ನಾನು ಅಮೇರಿಕೆಯ ಸಾಹಿತ್ಯ ಸಮಾವೇಶವೊಂದಕ್ಕೆ ಹೋದಾಗ ಇಂಥದೇ ಪ್ರಶ್ನೆಯನ್ನು ಕೇಳಲಾಯಿತು
9.4375
ಆದರೆ ಪಿಎಲ್‌ಡಿ ಬ್ಯಾಂಕುಗಳು ಶೇಕಡ ಎಪ್ಪತ್ತರಷ್ಟುಸಾಲ ವಸೂಲಾತಿ ಸಾಧಿಸದಿದ್ದರೆ ಹೊಸ ಸಾಲ ನೀಡಲು ನಬಾರ್ಡ್‌ ಸಂಸ್ಥೆಯವರು ನಿರಾಕರಿಸುತ್ತಾರೆ ಹೀಗಾಗಿ ಬ್ಯಾಂಕ್‌ ವಹ್ಯವಾಟು ನಡೆಸುವುದು ಕಷ್ಟವಾಗುತ್ತದೆ
17.125
ಇದಕ್ಕಾಗೇ ದೃಢವಾದ ವೆಬ್‌ಸೈಟ್‌ ಆರಂಭಿಸಿದ್ದೇವೆ ಆ ಮೂಲಕ ಸಾರ್ವಜನಿಕ ವೇದಿಕೆಯಲ್ಲಿ ನಮ್ಮ ಕಾರ್ಯವೈಖರಿ ಹಾಗೂ ನಿರ್ಧಾರಗಳ ಕುರಿತು ತಿಳಿಸುತ್ತಿದ್ದೇವೆ
14.0625
ಇದೀಗ ನಿಗಮ ಸ್ಥಾಪನೆಯಿಂದ ಸಮಾಜದಲ್ಲಿ ಒಂದಿಷ್ಟುಆಶಾಭಾವನೆ ಹುಟ್ಟಿದೆ ಎಂದು ಅವರು ಅಭಿಪ್ರಾಯಪಟ್ಟರು
10.125
ಕಳೆದ ಎರಡು ವರ್ಷಗಳಿಂದಲೂ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯದೆ ಶಿಕ್ಷಕರು ತೊಂದರೆಗೀಡಾಗಿದ್ದಾರೆ
9.1875
ನ್ಯಾಯಾಲಯದ ವಾರೆಂಟ್‌ ಹಿನ್ನೆಲೆಯಲ್ಲಿ ಆರೋಪಿ ಬಂಧನಕ್ಕೆ ಜೈಪುರ ತೆರಳಿದ ನಾವು ಯುದಿಷ್ಠರ ಪೋಟೋ ಹಿಡಿದು ನಸುಕಿನಿಂದಲೂ ವಿಮಾನ ನಿಲ್ದಾಣದ ಹೊರಗೆ ಕಾಯುತ್ತ ನಿಂತಿದ್ದೆವು
14.1875
ಇಡೀ ದೇಶವೇ ಶೋಕಾಚರಣೆಯಲ್ಲಿರುವಾಗ ಪ್ರಚಾರಕ್ಕೋಸ್ಕರ ಇಂತಹ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಬಂದ್‌ನಿಂದ ಸಾಮಾನ್ಯ ಜನರಿಗೆ ತೊಂದರೆಯೇ ವಿನಃ ವೀರಮರಣ ಹೊಂದಿದ ಯೋಧರಿಗೆ ಕೊಡುವ ಗೌರವ ಅದಲ್ಲ
17.4375
ಯುವ ಬ್ರಿಗೇಡ್‌ ಕಾರ್ಯಕ್ಕೆ ನಗರದ ನ್ಯಾಯವಾದಿ ಮಂಗೋಟೆ ರುದ್ರೇಶ್‌ ಮತ್ತು ಹಿರಿಯ ನಗರಸಭಾ ಸದಸ್ಯ ಕೆಎನ್‌ಭೈರಪ್ಪಗೌಡ ಕೈಜೋಡಿಸುವ ಮೂಲಕ ಅಭಿನಂದಿಸಿದ್ದಾರೆ
14.875
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮುಖ್ಯವಾಹಿನಿಯಲ್ಲಿರುವ ಮಹಿಳೆಯರು ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ಸಲ್ಲಿಸಿದ್ದಾರೆ ಎಂದು ಕಿರುತೆರೆ ಕಲಾವಿದೆ ಅಪರ್ಣಾ ಹೇಳಿದರು
17.5
ಇದೇ ಪ್ರಕರಣದ ಸಂಬಂಧ ಇತರೆ ಹದಿನೈದು ಮಂದಿ ಕೂಡಾ ಮೂರು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದಾರೆ ಈ ನಡುವೆ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಕೋರ್ಟ್‌ ಅವಕಾಶ ನೀಡಿದ್ದು ತೀರ್ಪಿಗೆ ಸದ್ಯದ ಮಟ್ಟಿಗೆ ತಡೆಯಾಜ್ಞೆ ನೀಡಿದೆ
19.5625
ಕಡೂರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿ ಬೀರೂರಿನ ಕೆಎಲ್‌ಕೆ ಮೈದಾನದಲ್ಲಿ ನಿರ್ಮಿಸಿದ್ದ ಹೆಲಿಫ್ಯಾಡ್‌ನಲ್ಲಿ ಬುಧವಾರ ಪರ್ತಕರ್ತರೊಂದಿಗೆ ಅವರು ಮಾತನಾಡಿದರು
16.256
ಸದಾ ಬರಗಾಲಕ್ಕೆ ತುತ್ತಾಗುತ್ತಿರುವ ತಾಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದೆ
9.125
ವಿರಾಟ್‌ ಕೊಹ್ಲಿ ಅಫಿಷಿಯಲ್‌ ಎಂಬ ಹೆಸರಿನ ಆ್ಯಪ್‌ ಆ್ಯಂಡ್ರೋಯ್ಡ್‌ ಹಾಗೂ ಐಓಎಸ್‌ ಫೋನ್‌ಗಳಲ್ಲಿ ಲಭ್ಯವಾಗಲಿದೆ
9.75
ಅಲ್ಲದೆ ಪಂಚಾಯ್ತಿ ವ್ಯಾಪ್ತಿಯ ಪ್ರತಿಯೊಬ್ಬ ನಾಗರಿಕರಿಗೂ ಈಗಾಗಲೇ ಒಂದು ಸುತ್ತಿನ ಚುಚ್ಚುಮದ್ದು ನೀಡಲಾಗಿದೆ ಇನ್ನೂ ಎರಡು ಸುತ್ತಿನ ಚುಚ್ಚುಮದ್ದು ನೀಡಲಾಗುವುದಂತೆ
16
ಇದಕ್ಕಾಗಿ ಹತ್ತು ಸಾವಿರ ಕೋಟಿ ರುಪಾಯಿ ವೆಚ್ಚದ ಯೋಜನೆ ಕೂಡಾ ಸಿದ್ಧಪಡಿಸಿದೆ
7.8125
ಆದರೆ ಈಗ ಆ ಭಾಗದಲ್ಲಿ ಗಣಿಗಾರಿಕೆಯಿಂದ ಗಾದ್ರಿ ಗುಡ್ಡವೂ ಕಣ್ಮರೆಯಾಗುತ್ತಿದೆ
9.875
ಈ ಕುರಿತಾದ ಮಸೂದೆಗಳು ಲೋಕಸಭೆಯಲ್ಲಿ ಅಂಗೀಕಾರವಾಗಿದ್ದರೂ ರಾಜ್ಯಸಭೆಯಲ್ಲಿ ಪಾಸ್‌ ಆಗಿರಲಿಲ್ಲ ಹೀಗಾಗಿ ಸರ್ಕಾರ ಸುಗ್ರೀವಾಜ್ಞೆ ಮೊರೆ ಹೋಗಿದೆ
14.6875
ಒಂದು ವೇಳೆ ಅವರು ಗೋಡೆ ನಿರ್ಮಿಸದೆ ಇದ್ದಲ್ಲಿ ಎರಡು ಸಾವಿರದ ಇಪ್ಪತ್ತರಲ್ಲಿ ಅವರು ಪುನರಾಯ್ಕೆಗೊಳ್ಳುವ ಅವಕಾಶ ತಪ್ಪಬಹುದು
11.4375
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜು ಚೇಂಗಟೆ ಮಾತನಾಡಿ ಇಂದು ಮಕ್ಕಳ ಘೋರ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದಾರೆ
15.6875
ಬುಧವಾರ ರಾಜ್ಯದಿಂದ ಲೋಕಸಭೆಗೆ ನೂತನವಾಗಿ ಪ್ರವೇಶಿಸಿರುವ ವಿಎಸ್‌ಉಗ್ರಪ್ಪ ಮತ್ತು ಶಿವರಾಮೇಗೌಡ ಅವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಕಳೆದ ಅಧಿವೇಶನದ ಬಳಿಕ ನಿಧನಗೊಂಡಿದ್ದ ಮಾಜಿ ಸಂಸದರ ಮಾಹಿತಿಯನ್ನು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಸಂಸತ್ತಿನ ಮುಂದೆ ಇಟ್ಟರು
25.3125
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಬರೋಡಾದಲ್ಲಿ ವಿಜಯಾ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆ ವಿರೋಧಿಸಿ ಬ್ಯಾಂಕ್‌ ಅಧಿಕಾರಿಗಳ ವಿವಿಧ ಸಂಘಟನೆಗಳು ಬುಧವಾರ ದೇಶವ್ಯಾಪ್ತಿ ಮುಷ್ಕರಕ್ಕೆ ಕರೆಕೊಟ್ಟಿವೆ
19.0625
ಈ ಕುರಿತು ಇದೀಗ ನಗರದ ಸಾಮಾಜಿಕ ಹೋರಾಟಗಾರರೊಬ್ಬರು ಹೋರಾಟಕ್ಕೆ ಮುಂದಾಗಿದ್ದಾರೆ
9.4375
ಇಲ್ಲಿನ ಡಯಟ್‌ ಕಾಲೇಜಿನಲ್ಲಿ ಏರ್ಪಡಿಸಿದ್ದ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರಿರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು ದಾರ್ಶನಿಕರ ಜನನದಿಂದ ಭಾರತ ವಿಶ್ವಗುರುವಿನ ಲಕ್ಷಣಗಳನ್ನು ಹೊಂದಿದೆ
18.75
ದುಡ್ಡು ಅಂಚಿಕೆಯಲ್ಲಿ ಭಿನ್ನಾಭಿಪ್ರಾಯ ವರ್ಗಾವಣೆಯಲ್ಲಿ ಲೂಟಿ ಮಾಡಿದ ಹಣದ ಪಾಲಿನ ವಿಚಾರದಲ್ಲಿ ಹೊಡೆದಾಟ ಅಧಿಕಾರದ ಲಾಲಸೆ ಹಾಗೂ ಎಲ್ಲರಿಗೂ ಮಂತ್ರಿಯಾಗಬೇಕೆಂಬ ಹಭಿಲಾಷೆಯಿಂದಾಗಿ ಗುಂಪುಗಾರಿಕೆ ಶುರುವಾಗಿದೆ
18.1875
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾಕ್ಟರ್ ಕೆಅರುಣ್‌ ಕೆಕೆನ್ಯಾಷನಲ್‌ ಎಜ್ಯುಕೇಷನ್‌ ಟ್ರಸ್ಟ್‌ ಸಂಸ್ಥಾಪಕ ಡಾಕ್ಟರ್ ಮಂಜುನಾಥ್‌ ದೇವಿಕಾ ಬಿಒ ನಾಗಭೂಷಣ್‌ ಭಾಗವಹಿಸಲಿದ್ದಾರೆ
17.5625
ಒಂದು ಸುಂದರ ಹಳ್ಳಿ ಅಲ್ಲಿ ಕೆಲವು ಹಸುಎಮ್ಮೆಗಳನ್ನು ಕಟ್ಟಿಕೊಂಡು ಹಾಲು ಮಾರಿ ಜೀವನ ಸಾಗಿಸಿದರೂ ಎಷ್ಟು ಚೆನ್ನಾಗಿರುತ್ತದೆ ಎಂಬ ಕನಸು ನನ್ನದು ನನ್ನ ತಮ್ಮನಲ್ಲಿ ಇದನ್ನು ಹೇಳಿದರೆ ನಕ್ಕಿದ್ದ
16.5625
ಈ ವೇಳೆ ತಾನು ತಂಗಿದ್ದ ಹೋಟೆಲ್‌ಗೆ ಯುವತಿಯನ್ನು ಕರೆಸಿಕೊಂಡು ಆಕೆಯ ಮೇಲೆ ಅತ್ಯಾಚಾರವೆಸಗಿದ್ದ
9.125
ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್‌ ಪ್ರಕರಣದ ತನಿಖಾ ದಾಖಲೆ ಹಾಗೂ ಸಿಡಿಯನ್ನು ಪರಿಶೀಲಿಸಿದಾಗ ಟ್ರಯಲ್‌ ಕೋರ್ಟ್‌ ಅಧಿಕಾರಿಯು ಆ ಸಿಡಿಯನ್ನು ದಾಖಲೆಗಳಿಗೆ ಸೇರಿಸಿ ಸ್ಟ್ಯಾಪ್ಲರ್‌ ಪಿನ್‌ ಹೊಡೆದಿದ್ದರು
18.375
ಭಾರತ ಮತ್ತು ಪಾಕ್‌ ಮಧ್ಯೆ ಪ್ರತಿವಾರ ಮಂಗಳವಾರದಿಂದ ಶುಕ್ರವಾರದವರೆಗೆ ಸರಕು ಸಾಮಗ್ರಿಗಳ ವಿನಿಯಮ ನಡೆಯುತ್ತದೆ
11.0625
ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಇಪ್ಪತ್ತ ರಿಂದ ಇಪ್ಪತೈದು ಸಾವಯವ ಕೃಷಿ ಮತ್ತು ಸಿರಿಧಾನ್ಯ ಸಂಘ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಮಳಿಗೆಗಳನ್ನು ತೆರೆಯಲಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
26.375
ಇಬ್ಬರೂ ಹತ್ತಿರದ ವೈದ್ಯರಿಂದ ಚಿಕಿಸ್ತೆ ಪಡೆದಿದ್ದಾರೆ ನಂತರ ಮಧು ಅಲ್ಲಿಯೇ ಇದ್ದ ಪೊಲೀಸರಿಗೂ ಸುರೇಶನ ಮೇಲೆ ದೂರು ನೀಡಿದ್ದಾನೆ
12.8125
ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಗಿರೀಶ್‌ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು
10.5
ಲೀಡ್‌ ಎಡಿಟೆಡ್‌ ತಂಬಾಕು ಪದಾರ್ಥ ಸೇವನೆ ಆರೋಗ್ಯಕ್ಕೆ ಮಾರಕ ತಂಬಾಕು ನಿಯಂತ್ರಣ ಕಾನೂನು ತರಬೇತಿ ಕಾರ್ಯಾಗರದಲ್ಲಿ ಅಂಥೋನಿ ಸಲಹೆ ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಮಕ್ಕಳೇ ತಂಬಾಕು ಉತ್ಪನ್ನಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ
25.5625
ಜಿಲ್ಲಾ ಸಹಕಾರಿ ಬ್ಯಾಂಕ್‌ ಉಪಾಧ್ಯಕ್ಷ ಎಚ್‌ಕೆದಿನೇಶ್‌ ಹೆಗಡೆ ವ್ಯಾಪಾರಮಳಿಗೆ ಹಾಗೂ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಶಾಸಕ ಟಿಡಿರಾಜೇಗೌಡ ಸಮಾರಂಭದ ಅಧ್ಯಕ್ಷ ವಹಿಸಲಿದ್ದಾರೆ
16
ಯಾವುದೇ ಹಂತದಲ್ಲೂ ನನ್ನನ್ನು ಕೀರ್ತಿಗೌಡರಿಂದ ಎರಡನೇ ಪತ್ನಿ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಆಕೆ ನನ್ನ ಜೀವನ ಕೀರ್ತಿ ನನ್ನ ಬದುಕು
12.6875
ಚುನಾವಣೆ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆಸಿ ಮಲ್ಲಿಕಾರ್ಜುನ್‌ ಇದ್ದರು
8.8125
ಇಲ್ಲಿನ ಶ್ರೀಕನಕ ದುರ್ಗಮ್ಮ ದೇವಸ್ಥಾನದಲ್ಲಿ ಬೆಂಬಲಿಗರೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಎರಡೂ ಪಕ್ಷಗಳ ಅಭ್ಯರ್ಥಿಗಳು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾ ಚುನಾವಣ ಅಧಿಕಾರಿ ಡಾಕ್ಟರ್ ರಾಮ್‌ ಪ್ರಸಾದ್‌ ಮನೋಹರ್‌ ಅವರಿಗೆ ತಲಾ ನಾಲ್ಕು ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಸಿದರು
25.125
ಹೀಗಾಗಿ ಕಾಂಗ್ರೆಸ್‌ ಇಬ್ಬರು ಅಭ್ಯರ್ಥಿಗಳು ಮತ್ತು ಜೆಡಿಎಸ್‌ನ ಒಬ್ಬ ಅಭ್ಯರ್ಥಿ ಅವಿರೋಧ ಆಯ್ಕೆಯಾಗುವುದು ನಿಚ್ಚಳವಾಗಿದೆ
10.5625
ಕೂಡಲೇ ಠೇವಣಿ ಹಣವನ್ನು ಪಾವತಿಸಿ ಕರಾರು ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಮಾಚರ್‍ನಲ್ಲಿ ಪುನಃ ಹರಾಜು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿ ನೋಟೀಸ್‌ ನೀಡುವಂತೆಯೂ ಸಭೆಯಲ್ಲಿ ತೀರ್ಮಾನಿಸಲಾಯಿತು
17.0625
ಎಂಬತ್ತು ಸಾಸಕರಿದ್ದರೂ ಮೂವತ್ತೇಳು ಮಂದಿ ಸಾಸಕರಿರುವ ಪಕ್ಷಕ್ಕೆ ಹಧಿಕಾರ ಬಿಟ್ಟುಕೊಟ್ಟಿದ್ದೇವೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾರ ವಿರುದ್ಧ ಹೋರಾಟಗುದ್ದಾಟ ಮಾಡಿದ್ದೆವೋ ಅವರ ಜೊತೆಯೇ ಕೈಕೈ ಹಿಡಿದು ಸರ್ಕಾರ ಮಾಡುವ ಅನಿರ್ವಾಯತೆ ಬಂದದ್ದು ಪರಿಸ್ಥಿತಿಯ ದೌರ್ಭಾಗ್ಯ ಎಂದು ಪರಮೇಶ್ವರ್‌ ಹೇಳಿದರು
23.75
ಈ ಅಗತ್ಯ ಅನುದಾನಗಳನ್ನು ಬಿಡುಗಡೆಗೊಳಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ಉಪಾಧ್ಯಕ್ಷ ಕೆಟಿ ಕಿರಣ್‌ ಸದಸ್ಯರಾದ ಕವಿರಾಜ್‌ ವಿನೋದ ಲಲಿತಾ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ ಪಕ್ಷದ ಮುಖಂಡರಾದ ಲಕ್ಷ್ಮೇನಾರಾಯಣ್‌ ಭಟ್‌ ಮುಂತಾದವರಿದ್ದರು
23.5625
ಜಿಲ್ಲಾ ಮಟ್ಟದಲ್ಲಿ ಹುದ್ದೆಗಳ ಕೊರತೆ ಇರುವ ಬಗ್ಗೆ ಗಮನಕ್ಕೆ ಬಂದಿದ್ದು ಖಾಲಿ ಹುದ್ದೆಗಳನ್ನಿಟ್ಟುಕೊಂಡು ಕೆಲಸ ಮಾಡುವುದು ಕಷ್ಟ
10.3125
ನಂತರ ಮಂಗಳೂರಿನಲ್ಲಿ ವಕೀಲಿ ವೃತ್ತಿ ಆರಂಭಿಸಿದರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿ ಕಾರ್ಯನಿರ್ವಹಿಸಿದ ಬಳಿಕ ಧನಂಜಯ ಕುಮಾರ್‌ ಅವರು ಜನಸಂಘದ ಮೂಲಕ ರಾಜಕೀಯ ಪ್ರವೇಶಿಸಿದರು
15.1875
ಆದರೆ ಈವರಿಗೂ ಯಾವುದೇ ಸೌಲಭ್ಯ ಸಿಕ್ಕಿಲ್ಲ ಈ ಸ್ಥಳದಲ್ಲಿ ದೇವಸ್ಥಾನ ಅಂಗನವಾಡಿ ಶುದ್ಧ ಕುಡಿಯುವ ನೀರಿನ ಘಟಕ ಸಾಲಾ ಮೈದಾನಕ್ಕೆ ಮೀಸಲಿರಿಸಿ ಉಳಿದ ಜಮೀನಿನಲ್ಲಿ ಹಕ್ಕುಪತ್ರ ವಿತರಿಸುವಂತೆ ಅಗ್ರಹಿಸಿದರು
18.5625
ಮಾಜಿ ಶಾಸಕರಾದ ತಿಪ್ಪೇರುದ್ರಪ್ಪ ರಮೇಶಪ್ಪ ಬಸವರಾಜಪ್ಪ ತಾಜ್‌ಪೀರ್‌ ಮತ್ತಿತರರಿದ್ದರು
12.3125
ಮೂವತ್ತೈದು ಲಕ್ಷಕ್ಕೂ ಹೆಚ್ಚು ಸಾಮಗ್ರಿ ಬಿಲ್‌ ಹೀಗೆ ವುಟ್ಟಿಕೊಂಡ ವೆಂಡರ್‌ಗಳ ಖಾತೆಗೆ ವಾರ್ಷಿಕ ರುಪಾಯಿ ಮೂವತ್ತೈದು ಲಕ್ಷಕ್ಕಿಂತ ಹೆಚ್ಚು ಸಾಮಗ್ರಿ ಬಿಲ್‌ ಪಾವತಿಸಿರುವುದು ಬೆಳಕಿಗೆ ಬಂದಿದೆ
16.625
ಈ ಪೈಕಿ ಓರ್ವ ಜಗದೀಪ್‌ ಸಿಂಗ್‌ನ ಕುತ್ತಿಗೆ ಕೊಯ್ದಿದ್ದಾನೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಸುಹಾಸ್‌ ತಲೆಗೆ ಆರೋಪಿಗಳು ಬಾಟಲಿಯಿಂದ ಹಲ್ಲೆ ನಡೆಸಿದ್ದರು
15.8125
ಈ ಬಗ್ಗೆ ಯಾರು ಚಿಂತನೆ ನಡೆಸಬೇಕಾದ ಅಗತ್ಯ ಇಲ್ಲ ಜನಪರ ಕೆಲಸ ಮಾಡಲು ಪಕ್ಷದ ಸಚಿವರು ಶಾಸಕರ ಗಮನ ಹರಿಸಬೇಕು ಎಂದು ಇದೇ ವೇಳೆ ದೇವೇಗೌಡರು ಸೂಚಿಸಿದರು ಎಂದು ಏಳಲಾಗಿದೆ
15.4375
ರಾಜ್ಯ ಘಟಕದ ಅಧ್ಯಕ್ಷ ಬಸವನಗೌಡ ಬ್ಯಾದರ್ಲಿ ಮಾತನಾಡಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಯುವ ಕಾಂಗ್ರೆಸ್‌ ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ಮಹಿಳೆಯರಲ್ಲಿ ಹೊಸ ಆತ್ಮವಿಶ್ವಾಸ ತುಂಬಲು ಪ್ರಾಮಾಣಿಕ ಪ್ರಯತ್ನ ನಡೆಸಿದೆ
20.375
ರವಿಕುಮಾರ್‌ ಶ್ರೀನಿವಾಸ್‌ ಮತ್ತಿತರಿದ್ದರು ಎರಡು ಕೆಕೆಡಿಯು ಒಂದು ಬಿಜೆಪಿ ಕಡೂರು ಪಟ್ಟಣದ ನೇತಾಜಿ ಮಾಡೆಲ್‌ ಇಂಗ್ಲಿಷ್‌ ಶಾಲೆಯಲ್ಲಿ ನಡೆದ ಪ್ರತಿಬಿಂಬ ಕಾರ್ಯಕ್ರಮದಲ್ಲಿ ಸಾಶಕ ಬೆಳ್ಳಿಪ್ರಕಾಶ್‌ ಮಾತನಾಡಿದರು
20.875
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
15.5
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
13.5625
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
13.6875
ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಟಯರ್‌ಗಳನ್ನು ಸುಟ್ಟು ಪ್ರತಿಭಟನೆ ನಡೆಸಲಾಯಿತು ಈ ಸಂದರ್ಭದಲ್ಲಿ ಹರಿಹರದ ಮಾಜಿ ಶಾಸಕ ಬಿಪಿಹರೀಶ್‌ ಭಾಗವಹಿಸಿ ಸರ್ಕಾರದ ಕಾರ್ಯವೈಖರಿ ಟೀಕಿಸಿ ಮಾತನಾಡಿದರು
19.1875
ಅನೇಕ ವರ್ಷಗಳಿಂದ ಸರ್ಕಾರ ನೀಡುತ್ತಿರುವ ಶಿಷ್ಯ ವೇತನವನ್ನು ಎಂಟು ತಿಂಗಳಿನಿಂದ ನೀಡಿಲ್ಲ
8.8125
ನಾವು ಯಾವುದೇ ಆಪರೇಷನ್‌ ಕಮಲ ಮಾಡುವುದಿಲ್ಲ ನಾವೇನೂ ಸರ್ಕಾರ ಉರುಳಿಸುವುದಿಲ್ಲ ಆದರೆ ಮುಂದೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
15.625
ಕೇಂದ್ರ ಚುನಾವಣಾ ಅಧಿಕಾರಿಗಳು ಹೊರಡಿಸಿದ ಆದೇಶದಂತೆ ನಾಮಪತ್ರ ಸಲ್ಲಿಕೆಗೆ ಎರಡನೇ ಹಾಗೂ ನಾಲ್ಕನೇ ಶನಿವಾರ ಸರ್ಕಾರಿ ರಜೆ ಇರುವುದರಿಂದ ಅವಕಾಶ ಇರುವುದಿಲ್ಲ ಎಂದು ಎಸಿ ಮೊಹಮ್ಮದ್‌ ಶರೀಫ್‌ ಆದೇಶ ತೋರಿಸಿ ಮನವರಿಕೆ ಮಾಡಿಕೊಟ್ಟರು
19.0625
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಮಾಜ ಬಾಂಧವರು ನಡೆಸುವ ಮೆರವಣಿಗೆಗೆ ಪೊಲೀಸ್‌ ಇಲಾಖೆ ಅನುಮತಿ ಪಡೆದು ಮೆರವಣಿಗೆ ಹೊರಡುವ ಬಗ್ಗೆ ರೂಟ್‌ ಮ್ಯಾಪ್‌ ಹಾಕಿಕೊಂಡು ವ್ಯವಸ್ಥಿತವಾಗಿ ಕಾರ್ಯಕ್ರಮದ ರೂಪುರೇಷೆ ಹಾಕಿಕೊಳ್ಳಲು ತಿಳಿಸಿದರು
16.75
ಆನೇಕಲ್‌ ಶಾಸಕರಾದ ಬಿಶಿವಣ್ಣ ಹಾಗೂ ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶ್ ಸಿಮುನಿರಾಜು ರಾಜ್ಯ ಹಾಗೂ ನೆರೆ ರಾಜ್ಯಗಳಿಂದ ಕಲಾ ತಂಡಗಳಿಗೆ ಚಾಲನೆ ನೀಡಿದರು
13.5
ಕೊಡಗು ಚಿಕ್ಕಬಳ್ಳಾಪುರದಲ್ಲಿ ಸಾಧಾರಣ ಮಳೆ ಕೊಡಗು ಜಿಲ್ಲಾ ಕೇಂದ್ರ ಮಡಿಕರಿಯಲ್ಲಿ ಮಧ್ಯಾಹ್ನ ಮೂರು ಗಂಟೆಯಿಂದ ಕೆಲ ಕಾಲ ಮಳೆ ಸುರಿಯಿತು ಸೋಮವಾರಪೇಟೆ ಶುಂಟಿಕೊಪ್ಪ ಮುಕ್ಕೊಡ್ಲು ಮಾದಾಪುರ ಸೇರಿದಂತೆ ಕೆಲವೆಡೆ ಮಳೆಯಾಗಿದೆ
20.4375
ಮಹಿಳೆ ಸಂಸ್ಕೃತಿ ಬದ್ಧತೆಗೆ ತಮ್ಮನ್ನು ಒಪ್ಪಿಸಿಕೊಳ್ಳುವ ಅನನ್ಯಶಕ್ತಿ ಎಂದರು
7.25
ಸೆಲೆಬ್ರಿಟಿಗಳಿಗೆ ಇನ್ನು ಕಷ್ಟಕಷ್ಟ ಬಾಲಿವುಡ್‌ ನಟರಾದ ಶಾರುಖ್‌ ಖಾನ್‌ ಅಮೀರ್‌ ಖಾನ್‌ ಸೊಹೇಲ್‌ ಖಾನ್‌ರಂತಹ ನಟರು ಬಾಡಿಗೆ ತಾಯಂದಿರ ಮೂಲಕ ಮಕ್ಕಳನ್ನು ಪಡೆದ ಖ್ಯಾತನಾಮರು
13.5
ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ಸರ್ಕಾರವನ್ನು ಉಳಿಸಿಕೊಳ್ಳಲೇಬೇಕಾಗಿರುವ ಅಗತ್ಯತೆ ಕುರಿತು ಉಭಯ ನಾಯಕರು ಸಮಾಲೋಚಿಸಿದ್ದಾರೆ ಎಂದು ತಿಳಿದುಬಂದಿದೆ
12.0625
ತುಂಬಾ ವರ್ಷಗಳ ನಂತರ ನನ್ನ ಪಾತ್ರಕ್ಕೆ ನಾನೇ ಹಿಂದಿಯಲ್ಲಿ ಡಬ್‌ ಮಾಡಿದ್ದು ಅದ್ಭವ ಅನುವ ಯಶ್‌ ನನಗೆ ಧಾರಾವಾಹಿಗಳಿಂದ್ಲು ಗೊತ್ತು
10.375
ಈ ಪ್ರದರ್ಶನ ವೀಕ್ಷಣೆಗೆ ಖುದ್ದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಜಿ ಡಾಕ್ಟರ್ಜಿಪರಮೇಶ್ವರ್‌ ಮಾಜಿ ಉಪಮುಖ್ಯಮಂತ್ರಿ ಕೆಈಶ್ವರಪ್ಪ ಸೇರಿದಂತೆ ಹಲವು ಸಚಿವರು ಸಂಸದರು ಶಾಸಕರಿಗೆ ಆಹ್ವಾನ ನೀಡಿದ್ದರು
19.8125
ತಾಲೂಕ್ ಪಂಚಾಯತಿ ಪ್ರಭಾರಿ ಅಧ್ಯಕ್ಷ ರವಿಕುಮಾರ್‌ ತಾಲೂಕ್ ಪಂಚಾಯತಿ ಅಧಿಕಾರಿ ಕೆಸಿ ಮಲ್ಲಿಕಾರ್ಜುನ್‌ ಇತರರು ಇದ್ದರು
10.125
ಘಟನೆಗೆ ಸಂಬಂಧಿಸಿದಂತೆ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಎಂಎಸ್‌ಜಯಪ್ರಕಾಶ್‌ ಬಿಕಣಬೂರು ಗ್ರಾಮ ಪಂಚಾಯತಿ ಅಧ್ಯಕ್ಷ ಮಹಮ್ಮದ್‌ ಹನೀಫ್‌ ಆಟೋ ಚಾಲಕ ಅಬ್ದುಲ್‌ ರೆಹಮಾನ್‌ ಕುಟ್ಟೂಸಾಬ್‌ ವಿಶ್ವಕರ್ಮ ನಿಗಮದ ಸದಸ್ಯ ಮಹೇಶಾಚಾರ್‌ ವಿರುದ್ಧ ವಿಲಾಸ ಕುಡ್ವ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
23.375
ಚರ್ಚ್ ಫಾದರ್‌ ವಿಲಿಯಂ ಮಿರಾಂದ್‌ ಜಿಲ್ಲಾ ಎಸ್ಸಿ ಎಸ್ಟಿಜಾಗೃತಿ ಸಮಿತಿ ಸದಸ್ಯ ಪಿಎಸ್‌ಅರವಿಂದ್‌ ಪಟ್ಟಣ ಪಂಚಾಯತಿ ಸದಸ್ಯ ತಿಪ್ಪೇಸ್ವಾಮಿ ಮುಖಂಡ ರವಿ ಮಂಜಣ್ಣ ಸೂರ್ಯಕಿರಣ್‌ ಇತರರು ಇದ್ದರು
16.9375
ಗ್ರಾಮದ ರಂಜಿತ್‌ ಮಾಚಯ್ಯ ಮೃತಪಟ್ಟವ್ಯಕ್ತಿ ದಿನೇಶ್‌ ಎಂಬಾತನೇ ಗುಂಡು ಹೊಡೆದಿರುವ ಆರೋಪಿಯಾಗಿದ್ದು ತಲೆಮರೆಸಿಕೊಂಡಿದ್ದಾನೆ ವಿರಾಜಪೇಟೆ ತಾಲೂಕಿನ ಶ್ರೀಮಂಗಲದಲ್ಲಿ ನೆಲೆಸಿರುವ ದಿನೇಶ್‌ ಎಂಬವವರು ದಸರಾ ರಜೆಯ ಹಿನ್ನೆನೆಯಲ್ಲಿ ಸ್ವಗ್ರಾಮಕ್ಕೆ ಬಂದಿದ್ದರು
18.6875
ರಾಜ್ಯ ಸರ್ಕಾರದ ಹಲವಾರು ಪರಿಣಾಮಕಾರಿ ಕಾನೂನು ಕ್ರಮಗಳು ಜಾರಿಗೊಳಿಸಿದ್ದರೂ ಅಸ್ಪೃಶ್ಯತೆ ಮತ್ತು ಪರಿಶಿಷ್ಟಜಾತಿ ಪಂಗಡಗಳ ಮೇಲೆ ನಡೆಯುವ ದೌರ್ಜನ್ಯವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ
15.75
ಕಳಪೆ ಗುಣಮಟ್ಟದ ಶಾಲಾ ಮಕ್ಕಳ ಸೈಕಲ್‌ ಸರಬರಾಜು ಬಗ್ಗೆ ತನಿಖೆ ಮಾಡಬೇಕೆಂದು ಚಿಕ್ಕಮಗಳೂರು ಜಿಲ್ಲಾಡಳಿತವನ್ನು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಆರ್‌ದೇವಾನಂದ್‌ ಒತ್ತಾಯಿಸಿದ್ದಾರೆ
15.125
ಸಾವಿರದ ಒಂಬೈನೂರ ಅರವತ್ ರಲ್ಲಿ ಒಪೆಕ್‌ ಆರಂಭವಾದ ಬಳಿಕ ಇದೆ ಮೊದಲ ಬಾರಿಗೆ ಸದಸ್ಯ ದೇಶವೊಂದು ಸಂಘಟನೆಯಿಂದ ಹೊರಬಂದಿದೆ
9.1875
ಒಂಬತ್ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಸದ್ಯಕ್ಕೆ ಹಿರಿಯೂರಿನ ಬಬ್ಬೂರು ಫಾರಂನಲ್ಲಿ ಚಿಣ್ಣರ ನಡಿಗೆ ಕೃಷಿ ಕಡೆಗೆ ಕಾರ್ಯಕ್ರಮವನ್ನು ಉದ್ಘಾಟಿಸಲು ತೀರ್ಮಾನಿಸಲಾಗಿದೆ
13.6875
ಬಾಕ್ಸ್‌ಕ್ರಿಸ್‌ಮಸ್‌ನ ಮಹತ್ವ ಏಸುವಿನ ಜನ್ಮರಹಸ್ಯ ತ್ಯಾಗಮಯ ಜೀವನ ಕುರಿತ ಸಂದೇಶ ಸಾರುವ ಮೂಲಕ ಯೇಸು ಕ್ರಿಸ್ತನ ಜನ್ಮದಿನ ಕ್ರಿಸ್‌ಮಸ್‌ ಆಚರಿಸಲಾಗುತ್ತದೆ
13.6875
ಇವರ ಶೂದ್ರತಪಸ್ವಿಯಲ್ಲಿ ಶ್ರೀರಾಮನು ತಪಸ್ವಿಯಂ ಕೊಲ್ವುದು ಪಾಪಮಾಗದೆ ಎಂದು ಬ್ರಾಹ್ಮಣನ ಜೊತೆ ವಾದಿಸುತ್ತಾನೆ
11.4375
ಸಾಮಾಜಿಕ ಜಾಲ ತಾಣಗಳಲ್ಲ ಹರಿದಾಡುತ್ತಿರುವ ಇಂತಹ ವಿಕೃತ ಅಭಿಮಾನದ ಬಗ್ಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ ತಮ್ಮ ನೆಚ್ಚಿನ ಅಭಿಮಾನಿಗಳ ಬಗ್ಗೆ ಅಷ್ಟೊಂದು ಅಭಿಮಾನವಿದ್ದರೆ ಚಿತ್ರದ ಯಶಸ್ಸಿಗಾಗಿ ಅನಾಥ ಅಂಧ ವಿಶೇಷ ಮಕ್ಕಳು ವೃದ್ಧಾಶ್ರಮಗಳಲ್ಲಿ ಅನ್ನ ಸಂತರ್ಪಣೆ ಮಾಡಿಸಲಿ
19.9375
ಊರ್ಜಿತವಾಗುವುದಿಲ್ಲ ಎಂದರೆ ಯಾವ ರೀತಿಯಲ್ಲಿ ಅನುಷ್ಠಾನ ಸಾಧ್ಯವಿಲ್ಲ ಎಂಬುದರ ಕುರಿತು ಚರ್ಚಿಸಲಾಗುವುದು
8.1875
ಆಶಯ ಭಾಷಣ ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಜಿಲ್ಲಾಧ್ಯಕ್ಷ ಡಿಮಂಜುನಾಥ್‌ ಸಾಹಿತ್ಯದಲ್ಲಿ ಆಸಕ್ತಿ ಇರುವ ಮಕ್ಕಳನ್ನು ಶಾಲಾಹಂತದಿಂದಲೇ ಗುರುತಿಸಿ ಅವರಿಗೆ ಸೂಕ್ತ ಅವಕಾಶ ಕಲ್ಪಿಸುವುದು ನಮ್ಮ ಉದ್ದೇಶ
16.3125
ಪ್ರಸ್ತುತ ನಮ್ಮ ದೇಶದ ಜಿಡಿಪಿ ಶೇಕಡಾ ಎಂಟು ಪಾಯಿಂಟ್ ಎರಡು ಇದೆಯೆಂದು ಸಂಭ್ರಮಿಸಿದ್ದೂ ಇದೆ ಆದರೆ ಶರಣರ ಆರ್ಥಿಕ ಚಿಂತನೆ ಹಿಂದೆ ನೆಮ್ಮದಿಯಾಗಿತ್ತೇ ಹೊರತು ಹಣ ಸಂಗ್ರಹವಾಗಿರ್ಲಿಲ್ಲ
14.0625
ಇದಲ್ಲದೆ ಭಲೇ ಜೋಡಿ ಜೋಡೆತ್ತು ಎಂಬಿತ್ಯಾದಿ ಅನೇಕ ಬಿರುದುಗಳೂ ಈ ಯಡಿಯೂರಪ್ಪ ಮತ್ತು ಅನಂತಕುಮಾರ್‌ ಅವರಿಗಿದೆ ಬಿಜೆಪಿಗರು ಇದನ್ನು ಬಹಳ ಪ್ರೀತಿಯಿಂದಲೇ ಕರೆಯುತ್ತಾರೆ
13.75
ಕಟೀಲಿನಲ್ಲಿ ದೇವಿ ಮಹಾತ್ಮೆ ಪ್ರದರ್ಶಿಸುವಂತಿಲ್ಲ ಇದೊಂದು ನಿಯಮ ಆದಿಯಿಂದಲೇ ಪಾಲಿಸುತ್ತಾ ಬರಲಾಗಿದೆ ಎನ್ನುತ್ತಾರೆ ಸ್ಥಳೀಯ ಹಿರಿಯರು
10.9375
ಅಸ್ವಸ್ಥರಿಗೆ ಬಿಳಿಚೋಡು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ನೂರೈವತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರಿಂದ ಅಷ್ಟೊಂದು ಜನರಿಗೆ ಚಿಕಿತ್ಸೆ ನೀಡಲು ವಿಳಂಬವಾಯಿತು ಎಂದು ಗ್ರಾಮದ ಲಕ್ಷ್ಮಣ ತಿಳಿಸಿದರು
15.0625
ಹಾರ ತುರಾಯಿಗಳನ್ನು ನಮ್ಮ ಪೀಠದಲ್ಲಿ ನಿಷೇಧಿಸಲಾಗಿದೆ ಹಾರ ಹಾಕಿಸಿಕೊಳ್ಳುವುದರಿಂದ ಅಹಂಕಾರ ಬರುತ್ತದೆ ಹಾರಕ್ಕಿಂತ ಭಕ್ತಿ ಮುಖ್ಯ ತಾವು ನೀಡಿದ ದಾನದ ಹಣ ಸತ್ಕಾರ್ಯಕ್ಕೆ ಸಲ್ಲುತ್ತದೆ
13.9375
ಸದ್ಯಕ್ಕೆ ಚಿಕ್ಕಮಳಲಿ ಅರಣ್ಯ ಪ್ರದೇಶಕ್ಕೆ ಆನೆಯನ್ನು ಕಟ್ಟಿತರಲಾಗಿದೆ ಚಿಕ್ಕಮಳಲಿ ಸಮೀಪದ ಅಳ್ಳಿಬೈಲು ಅರಣ್ಯ ಪ್ರದೇಶದಲ್ಲಿ ದೊಡ್ಡ ಮರವೊಂದಕ್ಕೆ ಸಲಗವನ್ನು ಕಟ್ಟಿಹಾಕಿದ್ದು ಸಲಗ ಮಂಪರಿನಿಂದ ಹೊರ ಬರುವುದರಲ್ಲಿದೆ
15.6875
ಸಂಖ್ಯಾಬಲದ ಕೊರತೆ ಇದ್ದರೂ ತೆಲುಗುದೇಶಂ ಹಾಗೂ ಕಾಂಗ್ರೆಸ್‌ ಆದಿಯಾಗಿ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದವು
8.9375
ಪಕ್ಷವು ಟಿಕೆಟ್‌ ನೀಡದ ಕಾರಣ ಗಂಗಪ್ಪ ಅವರು ಹೂವಿನಹಡಗಲಿ ಮತ್ತು ಹನುಮಂತ ಬಂಗಾರು ಸೊಂಡೂರು ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು
12.6875
ದಾವಣಗೆರೆಯಲ್ಲಿ ವೀರ ಯೋಧರ ಹತ್ಯೆ ಖಂಡಿಸಿ ಪ್ರತಿಭಟಿಸಿದ ವಕೀಲರು ಅಪರ ಡಿಸಿ ಪದ್ಮಾ ಬಸವಂತಪ್ಪ ಮೂಲಕ ಕೇಂದ್ರಕ್ಕೆ ಮನವಿ ಸಲ್ಲಿಸಿದರು
12.4375
ಇನ್ನು ಎರಡು ಸಾವಿರದ ಹದಿನೈದು ರಲ್ಲೇ ಚೀನಾ ಅಣ್ವಸ್ತ್ರ ಜಲಾಂತರ್ಗಾಮಿಯನ್ನು ತನ್ನ ರಕ್ಷಣಾಪಡೆಗೆ ಸೇರಿಸಿಕೊಂಡಿದೆ ಎನ್ನಲಾಗಿದೆ
11.6875
ರಾಜ್ಯಕ್ಕೆ ಸಮಗ್ರ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಪ್ರಯತ್ನ ಸರ್ಕಾರ ಮಾಡಬೇಕು ಉನ್ನತ ಶಿಕ್ಷಣಕ್ಕೋಸ್ಕರ ಸಾಮಾಜಿಕ ಅಭಿಪ್ರಾಯ ರೂಪಿಸಬೇಕು
11.5
ಮಾನ್ವಿ ತಾಲೂಕಿನ ಚಿಕಲಪರವಿ ಬಳಿ ಗ್ರಾಮ ಲೆಕ್ಕಿಗ ಸಾಹೇಬ್‌ ಪಟೇಲ್‌ ಅವರು ಮರಳು ಸಾಗಿಸುತ್ತಿದ್ದ ಟಿಪ್ಪರ್‌ ತಡೆದು ಪರವಾನಗಿ ತೋರಿಸುವಂತೆ ಕೇಳಿದಾಗ ಅವರ ಮೇಲೆಯೇ ಟಿಪ್ಪರ್‌ ಹರಿಸಲಾಗಿತ್ತು
15.3125
ಏಕೆಂದರೆ ಈ ಡಿವೋರ್ಸ್‌ನಿಂದ ವಿಶ್ವದ ಅತಿಶ್ರೀಮಂತ ಪಟ್ಟದಿಂದ ಜೆಫ್‌ ಕೆಳಗಿಳಿಯುವುದು ಖಚಿತ
7
ಇನ್ನು ಈಗಾಗಲೇ ಜನಪ್ರಿಯಗೊಂಡಿರುವ ಹಾಗೂ ಉತ್ತಮ ವೀಕ್ಷಕರ ಸಂಖ್ಯೆ ಹೊಂದಿರುವ ಸುಮಾರು ಹದ್ನೈದು ಮನರಂಜನೆ ವಾಹಿನಿಗಳನ್ನು ಡಿಸೆಂಬರ್ಇಪ್ಪತ್ತೊಂಬತ್ತರಿಂದ ಶುಲ್ಕ ಪಾವತಿ ಮಾಡಿಯೇ ವೀಕ್ಷಣೆ ಮಾಡಬೇಕಾಗುತ್ತದೆ
13.9375
ನ್ಯಾಮತಿ ಮಹಂತೇಶ್ವರ ಮಠದಿಂದ ಪಟ್ಟಣದ ಮುಖ್ಯ ಬೀದಿಗಳಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿಯ ಶಿರಸ್ತೇದಾರ್‌ ಶಿವಲಿಂಗಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು
12.6875
ರಿಲೀಜ್‌ ಮತ್ತಿಕೊಪ್ಪ ಗ್ರಾಮದಲ್ಲಿ ಕಾಡೆಮ್ಮೆ ಕೋಣಗಳ ಹಿಂಡು ಕನ್ನಡಪ್ರಭ ವಾರ್ತೆ ತ್ಯಾಗರ್ತಿ ಸಾಗರ ತಾಲೂಕಿನ ಮತ್ತಿಕೊಪ್ಪ ಗ್ರಾಮದಲ್ಲಿ ಕಾಡೆಮ್ಮೆ ಕೋಣಗಳ ಹಿಂಡು ಕಾಣಿಸಿಕೊಂಡಿದ್ದು ಅಲ್ಲಿನ ಗ್ರಾಮಸ್ಥರು ರೈತಾಪಿ ಜನರಿಗೆ ಆತಂಕ ಎದುರಾಗಿದೆ
17.625
End of preview. Expand in Data Studio
README.md exists but content is empty.
Downloads last month
137